ಈ ಪುಸ್ತಕದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಜೊತೆಯಲ್ಲಿದ್ದರೂ ನದಿಯ ಇಕ್ಕೆಲಗಳು ಸೇರುವುದಿಲ್ಲ ಬಾನಿನಲ್ಲಿದ್ದರೂ ಸೂರ್ಯಚಂದ್ರರು ಸಂಧಿಸುವುದಿಲ್ಲ ಮೋಹಗೊಂಡು ಮಗ್ಗಲಿನಲ್ಲಿದ್ದರೂ ರಾವಣ ಸೀತೆಯ ಸ್ಪರ್ಶಿಸಲಿಲ್ಲ ಸೃಷ್ಟಿಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಿದರೂ ಕೃಷ್ಣ ರಾಧೆಗೆ ಸಿಗಲಿಲ್ಲ ಕರ್ಣ ಕೌಂತೇಯನೆಂದು ಗೊತ್ತಾದರೂ ಪಾಂಡವರೊಂದಿಗೆ ಬೆರೆಯಲಿಲ್ಲ ಒಟ್ಟಿನಲ್ಲಿ ವಿಧಿಯ ಮುಂದೆ ನಮ್ಮದೇನೂ ನಡೆಯುವುದಿಲ್ಲ ಇಷ್ಟೆಲ್ಲ ಅರಿತಿದ್ದರೂ ಮಾನವ ಮಾತ್ರ ಬುದ್ದಿ ಕಲಿಯುವುದಿಲ್ಲ
ವಿಭಾಗ
Poetry
ಪ್ರಕಟಣೆ ಹಂತ
ಭಾಷೆ
ಕನ್ನಡ
ರೇಟಿಂಗ್
4 / 5