ಶನಿವಾರ, ಮಾರ್ಚ್ 25, 2026
Karnataka Rakshana Vedike Logo

ಜಾಗೃತಿ ಮೂಡಿಸೋಣ

ಕನ್ನಡಿಗರ ಹಕ್ಕುಗಳು, ಭಾಷೆ, ಸಂಸ್ಕೃತಿ ಮತ್ತು ನಾಡಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ನಮ್ಮ ಗುರಿ.

ಅರಿವೇ ಶಕ್ತಿ

ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಅಭಿಯಾನ

ಪ್ರತಿಯೊಬ್ಬ ಕನ್ನಡಿಗನು ತನ್ನ ಹಕ್ಕುಗಳ ಬಗ್ಗೆ, ನೆಲದ ಬಗ್ಗೆ ಮತ್ತು ಸಂಸ್ಕೃತಿಯ ಬಗ್ಗೆ ತಿಳಿದಿರಬೇಕು.

ಭಾಷಾ ಜಾಗೃತಿ

ದೈನಂದಿನ ಜೀವನದಲ್ಲಿ ಕನ್ನಡ

ಮನೆ, ಮಾರುಕಟ್ಟೆ ಮತ್ತು ನೆರೆಹೊರೆಯಲ್ಲಿ ಕನ್ನಡದ ಬಳಕೆ ಹೆಚ್ಚಿಸಿ.

ಕಚೇರಿಗಳಲ್ಲಿ ಕನ್ನಡ

ಕನ್ನಡ ಭಾಷೆಯನ್ನು ಕಚೇರಿಗಳ ಆಡಳಿತ ಭಾಷೆಯಾಗಿ ಬಳಸಲು ಪ್ರೇರೇಪಿಸಿ.

ನೆಲ ಮತ್ತು ಗಡಿ ಜಾಗೃತಿ

ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ.

ಗಡಿ ಭಾಗಗಳಲ್ಲಿನ ಕನ್ನಡಿಗರ ಹಕ್ಕುಗಳ ರಕ್ಷಣೆ.

ಉದ್ಯೋಗ ಹಕ್ಕುಗಳು

ಕನ್ನಡಿಗರಿಗೆ ಉದ್ಯೋಗ

ಕರ್ನಾಟಕದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಪ್ರಥಮ ಆದ್ಯತೆ.

ಸರೋಜಿನಿ ಮಹಿಷಿ ವರದಿ

ಸರೋಜಿನಿ ಮಹಿಷಿ ವರದಿ ಶಿಫಾರಸುಗಳ ಜಾರಿಗೆ ಹೋರಾಟ.

ಸರ್ಕಾರಿ ಯೋಜನೆಗಳು

ಕನ್ನಡಿಗರಿಗಾಗಿ ವಿಶೇಷ ಯೋಜನೆಗಳು

ಸರ್ಕಾರದ ಶೈಕ್ಷಣಿಕ ಮತ್ತು ಆರ್ಥಿಕ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ.

ಸಾಂಸ್ಕೃತಿಕ ಜಾಗೃತಿ

ಸಂಪ್ರದಾಯಗಳ ರಕ್ಷಣೆ

ನಾಡಹಬ್ಬಗಳು ಮತ್ತು ಜನಪದ ಕಲೆಗಳನ್ನು ಉಳಿಸಿ ಬೆಳೆಸಿ.

ಡಿಜಿಟಲ್ ಜಾಗೃತಿ

ಅಂತರ್ಜಾಲದಲ್ಲಿ ಕನ್ನಡ

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಿ.

ಯುವ ಜಾಗೃತಿ

ಹೋರಾಟಕ್ಕೆ ಯುವಕರ ಸೇರ್ಪಡೆ

ನಾಡಿನ ರಕ್ಷಣೆಯ ಹೋರಾಟದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಿ.